ರಾಮ ರಾಮಾ, ಕೃಷ್ಣ ಕೃಷ್ಣಾ!---ಸರಿಯಾದ ಪೂರ್ವ ತಯಾರಿ ಇಲ್ಲದೇ ಸಿನಿಮಾ ಮಾಡಿದರೆ ಏನು ಅನಾಹುತ ಆಗುತ್ತದೆ ಎನ್ನುವುದಕ್ಕೆ ಶ್ರೀನಿವಾಸ್ ಗುಂಡರೆಡ್ಡಿ ನಿರ್ದೇಶನದ ಅಭಿರಾಮ್ ಅನಾಥನಲ್ಲ ಚಿತ್ರವೇ ಸಾಕ್ಷಿ. ದೃಶ್ಯದಿಂದ ದೃಶ್ಯಕ್ಕೆ ಜನ ಚೇಂಜ್ ಕೇಳುತ್ತಾರೆ. ಆದರೆ, ಅಭಿರಾಮ್ ಅನಾಥನಾ ಚಿತ್ರದಲ್ಲಿ ನಯಾಪೈಸೆ ಚೇಂಜ್ ಇಲ್ಲ. ಅದೇ ಸೆಂಟಿಮೆಂಟು, ಕಣ್ಣೀರ್ ಕಹಾನಿ. ಬಾಯಿಗೆ ಬಂದಂತೆ ಬೈಗುಳ, ಗೋಳಾಟ, ಕಾದಾಟ, ಕಿತ್ತಾಟ, ದೊಂಬರಾಟ!
Manohar. R.(Manu),
chitrataramanu@gmail.com
Photo Journalist
M: 9845549026
: 9844904440